, , , , , , ,

Amruthadhaare Serial: ಮಲ್ಲಿಗೆ ಕಾಟ ಕೊಡಲು ಜೈದೇವ್ ಪ್ಲಾನ್; ಗೌತಮ್‌ಗಾಗಿ ಆನಂದ್ ಮಾಡಿದ ಮಹಾ ತ್ಯಾಗ!

By Chandan Naik -

March 10, 2026

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ Amruthadhaare Serial ಪ್ರತಿ ದಿನವೂ ಹೊಸ ತಿರುವುಗಳಿಂದ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಇತ್ತೀಚಿನ ಕಂತುಗಳಲ್ಲಿ ಗೌತಮ್‌ ಜೀವನದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಕ್ಯಾಬ್ ಡ್ರೈವರ್ ಆಗಿದ್ದ ಗೌತಮ್ ಈಗ ಉದ್ಯಮಿಯಾಗಿದ್ದು, ಭೂಮಿಕಾ ಹಾಗೂ ಆಪ್ತ ಸ್ನೇಹಿತ ಆನಂದ್‌ ಅವನಿಗೆ ಬೆಂಬಲವಾಗಿ ನಿಂತಿದ್ದಾರೆ.ಇನ್ನೊಂದು ಕಡೆ...