ಶುಕ್ರವಾರದ ಲಕ್ಷ್ಮೀ ದೇವಿಯ ಪೂಜೆ ಈ ರೀತಿ ಇರಲಿ

By Chandan Naik

January 2, 2026

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರ ಲಕ್ಷ್ಮೀ ದೇವಿಯ  ದಿನ. ಈ ದಿನ ಲಕ್ಷ್ಮೀಯನ್ನು ಪೂಜಿಸುವವರ ಮನೆಯಲ್ಲಿ ಆಕೆ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಪ್ರತಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಅದರಲ್ಲೂ ಉಪವಾಸವಿದ್ದು ಲಕ್ಷ್ಮೀಯನ್ನು ಪೂಜಿಸಿದರೆ ಅವಳ ಕೃಪೆಗೆ ಬೇಗನೆ ಪಾತ್ರರಾಗುತ್ತಾರೆ. ಲಕ್ಷ್ಮೀ ದೇವಿ ಕರುಣೆ ತೋರಿದರೆ ಹಣದ...

ಸೂರ್ಯದೇವರ ಕೃಪೆಗೆ ಪಾತ್ರರಾಗಲು ಈ ಕೆಲಸಗಳನ್ನು ಮಾಡಿ

By Chandan Naik

December 28, 2025

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ದೇವರನ್ನು ಗ್ರಹಗಳ ರಾಜನಾಗಿ ಪರಿಗಣಿಸಲಾಗುತ್ತದೆ. ಸೂರ್ಯನು ಶಕ್ತಿ, ಆತ್ಮವಿಶ್ವಾಸ, ಗೌರವ ಮತ್ತು ನಾಯಕತ್ವದ ಪ್ರತೀಕವಾಗಿದ್ದಾನೆ. ಜಾತಕದಲ್ಲಿ ಸೂರ್ಯನು ಬಲವಾದ ಸ್ಥಾನದಲ್ಲಿದ್ದ ವ್ಯಕ್ತಿಗಳು ತಮ್ಮ ಜೀವನದಲ್ಲಿ ನಿರಂತರ ಪ್ರಗತಿ, ಮಾನಸಿಕ ದೃಢತೆ ಹಾಗೂ ಸಾಮಾಜಿಕ ಗೌರವವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ವಿಶೇಷವಾಗಿ ವೃತ್ತಿ, ಉದ್ಯೋಗ...

ಈ ಗಿಡವನ್ನು ನೆಡುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುವುದು

By Chandan Naik

December 24, 2025

ಮನೆಯಲ್ಲಿ ಸಸಿಗಳನ್ನು ಬೆಳೆಸುವುದು ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತವಲ್ಲ. ಹಸಿರು ಗಿಡಗಳು ಮನೆಯ ವಾತಾವರಣವನ್ನು ಶುದ್ಧಗೊಳಿಸುವುದರೆ ಜೊತೆಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬ ನಂಬಿಕೆ ವಾಸ್ತು ಶಾಸ್ತ್ರದಲ್ಲಿದೆ. ವಿಶೇಷವಾಗಿ ಹೂಬಿಡುವ ಮತ್ತು ಪರಿಮಳಯುಕ್ತ ಸಸ್ಯಗಳು ಮನಸ್ಸಿಗೆ ಹಿತ ನೀಡುವುದರೊಂದಿಗೆ ಮನೆಯಲ್ಲಿನ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಇಂತಹ...

ಮನೆಯಲ್ಲಿ ಈ ರೀತಿಯ ಲಕ್ಷ್ಮೀ ಪೋಟೋ ಇಡುವುದರಿಂದ ಸುಖ ನೆಮ್ಮದಿ ಸಿಗಲಿದೆ

By Chandan Naik

December 19, 2025

ಹಿಂದೂ ಧರ್ಮದಲ್ಲಿ ಲಕ್ಷ್ಮೀ ದೇವಿಯನ್ನು ಸಂಪತ್ತು, ಐಶ್ವರ್ಯ, ಸಮೃದ್ಧಿ ಹಾಗೂ ಸುಖ-ಶಾಂತಿಯ ಅಧಿದೇವತೆಯಾಗಿ ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯ ಅನುಗ್ರಹ ದೊರೆತರೆ ಜೀವನದಲ್ಲಿ ಸುಖ, ಶಾಂತಿ ಹಾಗೂ ಆರ್ಥಿಕ ಸ್ಥಿರತೆ ನೆಲೆಸುತ್ತದೆ ಎಂಬ ಗಾಢ ನಂಬಿಕೆಯಿದೆ. ಇದೇ ಕಾರಣಕ್ಕೆ ಬಹುತೇಕ ಮನೆಗಳಲ್ಲಿ ಲಕ್ಷ್ಮೀ ದೇವಿಯ ಫೋಟೊ ಅಥವಾ ಮೂರ್ತಿಯನ್ನು ಪ್ರತಿಷ್ಠಾಪಿಸಿ...

ಶ್ರೀ ರಾಯರ ಅನುಗ್ರಹಕ್ಕಾಗಿ ಗುರುವಾರ ಹೀಗೆ ಪೂಜೆ ಮಾಡಿ

By Chandan Naik

December 18, 2025

ರಾಯರ ಪೂಜೆ ಎಂದೂ ಕರೆಯಲ್ಪಡುವ ರಾಘವೇಂದ್ರ ಪೂಜೆಯು 16 ನೇ ಶತಮಾನದ ಸಂತ ಮತ್ತು ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಸಮರ್ಪಿತವಾದ ಪೂಜ್ಯ ಆಚರಣೆಯಾಗಿದೆ. ಶ್ರೀ ರಾಘವೇಂದ್ರ ತೀರ್ಥ ಎಂದೂ ಕರೆಯಲ್ಪಡುವ ಗುರು ರಾಘವೇಂದ್ರ ಸ್ವಾಮಿಗಳು ದಕ್ಷಿಣ ಭಾರತದಲ್ಲಿ 17 ನೇ ಶತಮಾನದಲ್ಲಿ ವಾಸಿಸುತ್ತಿದ್ದ ಹಿಂದೂ ಸಂತ ಮತ್ತು...

ಚಾಣಕ್ಯನ ಪ್ರಕಾರ ಈ ವಿಷಯದಲ್ಲಿ ನಾಚಿಕೆ ಹೊಂದಿರಬಾರದು

By Chandan Naik

December 16, 2025

ಆಚಾರ್ಯ ಚಾಣಕ್ಯರು  ರಚಿಸಿದ ಚಾಣಕ್ಯ ನೀತಿಗಳು  ಕಾಲಾಂತರಕ್ಕೂ ಪ್ರಸ್ತುತ ಎಂಬುದರಲ್ಲಿ ಸಂಶಯವೇ ಇಲ್ಲ. ಅವರ ನೀತಿಗಳಲ್ಲಿ ಜೀವನದ ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದೆ. ಗಂಡ ಹೆಂಡತಿಯ ಸಂಬಂಧ, ಮಾನವೀಯ ಮೌಲ್ಯ, ಆರ್ಥಿಕತೆ ಹಾಗೂ ಆರೋಗ್ಯ ಇತ್ಯಾದಿ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಹಾಗೇ ಆಚಾರ್ಯ ಚಾಣಕ್ಯರ ಪ್ರಕಾರ,...

ಭಾನುವಾರದಂದು ಈ ಕೆಲಸಗಳನ್ನು ಅಪ್ಪಿ- ತಪ್ಪಿಯೂ ಮಾಡಬೇಡಿ

By Chandan Naik

December 14, 2025

ಹಿಂದು ಧರ್ಮದಲ್ಲಿ  ಒಂದೊಂದು ವಾರಕ್ಕೂ ಒಂದೊಂದು ಗ್ರಹ ಅಧಿಪತಿಯಾಗಿರುತ್ತದೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ  ಗ್ರಹದ ಸ್ಥಾನವನ್ನು ಹೊಂದಿರುವ ರವಿ ಅಥವಾ ಸೂರ್ಯನ ವಾರ ಭಾನುವಾರವಾಗಿದ್ದು, ಈ ದಿನದಂದು ಸೂರ್ಯನಿಗೆ ಇಷ್ಟವಾಗದ ಕೆಲಸಗಳನ್ನು ಮಾಡುವುದರಿಂದ ಆ ಗ್ರಹ ನಮ್ಮ ಕುಂಡಲಿಯಲ್ಲಿ ದುರ್ಬಲನಾಗುವ ಸಾಧ್ಯತೆಗಳಿರುತ್ತವೆ. ಹಾಗಾದ್ರೆ ಭಾನುವಾರದಂದು ಯಾವೆಲ್ಲಾ ಕೆಲಸಗಳನ್ನು...

ಹಣದ ಸಮಸ್ಯೆಗೆ ಮುಕ್ತಿ ನೀಡುತ್ತವೆ ಈ ವಿಗ್ರಹಗಳು

By Chandan Naik

December 12, 2025

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವೂ ಅದರದೇ ಆದ ಶಕ್ತಿಯನ್ನು ಹೊಂದಿದೆ. ಅದು ಧನಾತ್ಮಕವಾಗಿದ್ದರೂ ಇರಬಹುದು, ನಕಾರಾತ್ಮಕವಾಗಿದ್ದರೂ ಇರಬಹುದು. ಈ ಶಕ್ತಿಗಳು ಮನೆಯ ವಾತಾವರಣ, ಅಲ್ಲಿ ವಾಸಿಸುವವರ ಅದೃಷ್ಟ, ಆರೋಗ್ಯ ಮತ್ತು ಸಂಬಂಧಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಹಾಗಾಗಿ ಮನೆಯಲ್ಲಿ ಯಾವ ವಸ್ತುಗಳನ್ನು ಇರಿಸಬೇಕು...

ತುಳಸಿ ಗಿಡದ ಜೋತೆ ಈ ಗಿಡಗಳಿದ್ದರೆ ಹಣದ ಸಮಸ್ಯೆಗೆ ಪರಿಹಾರ ಸಿಗಲಿದೆ

By Chandan Naik

December 11, 2025

ಮನೆಯಲ್ಲಿ ತುಳಸಿ  ಗಿಡವಿದ್ದರೆ ಅದನ್ನು ಅತ್ಯಂತ ಜಾಗ್ರತೆಯಿಂದ ಹಾಗೂ ನಾಜೂಕಾಗಿ ನೋಡಿಕೊಳ್ಳುವುದು ಅತ್ಯಂತ ಮಹತ್ವದ ಸಂಗತಿ. ವಾಸ್ತುಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡಕ್ಕೆ ಅತ್ಯಂತ ಮಹತ್ವವಿದ್ದು, ಮನೆಯ ಒಟ್ಟಾರೆಯ ಅಭಿವೃದ್ಧಿ, ಪ್ರಗತಿಯನ್ನು ಹೆಚ್ಚಿಸಿ ದುಷ್ಟ ಶಕ್ತಿಗಳನ್ನು ತಡೆಯುತ್ತದೆ. ಇದು ಹಿಂದೂ ಧರ್ಮದ ಅತ್ಯಂತ ಪವಿತ್ರ ಸಸ್ಯವಾಗಿದ್ದು,...

ಬುಧ ದೋಷ ನಿವಾರಣೆಗೆ ಬುಧವಾರ ಗಣೇಶನ ಈ ಮಂತ್ರ ಪಠಿಸಿ

By Chandan Naik

December 10, 2025

ಹಿಂದೂ ಧರ್ಮದಲ್ಲಿ ಯಾವುದೇ ಶುಭಕಾರ್ಯವನ್ನು ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಈ ಕಾರಣಕ್ಕಾಗಿ ಅವನನ್ನು ಮೊದಲ ಆರಾಧಕ ಎಂದು ಕರೆಯುತ್ತಾರೆ. ಗಣಪತಿಗೆ ಪ್ರಿಯವಾದ ನೈವೇದ್ಯಗಳನ್ನು ಅರ್ಪಿಸಿ, ಅವನನ್ನು ಸಂತುಷ್ಟಗೊಳಿಸುವ ಮೂಲಕ ಬುಧ ದೋಷದ ನಿವಾರಣೆ ಮಾಡಬಹುದು. ಇದರಿಂದ ನಿಮ್ಮ ಬದುಕಿನಲ್ಲಿ ಎದುರಾಗುವ ಎಲ್ಲ ಅಡೆತಡೆಗಳು...